" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"

" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"
 

ನೇಮಕ

ರಾಜ್ಯ ಒಕ್ಕಲಿಗರ ಒಕ್ಕೂಟ-ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ವಿಜಯ ಸಂಜೆ ಕಾಲೇಜಿನ ನಂದಿ ಜೆ ಹೂವಿನಹೊಳೆ ರವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ.ಆರ್,ವೆಂಕಟೇಶ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸಿ.ವಿ.ದೇವರಾಜ್ ರವರು ತಿಳಿಸಿದರೆ.

ಕಿರಿಯ ವಯಸ್ಸಿನ ಸಾಮಾಜಿಕ ಸೇವೆ

ಕಿರಿಯ ವಯಸ್ಸಿನ ಸಾಮಾಜಿಕ ಸೇವೆಗಾಗಿ ವಿಜಯ ಸಂಜೆ ಕಾಲೇಜಿನಲ್ಲಿ ನಂದಿ ಜೆ ಹೂವಿನಹೊಳೆ ಅವರನ್ನು  ಸನ್ಮಾನಿಸಲಾಯಿತು, ನಮ್ಮ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಹರೀಶ್ ರವರಿಂದ

ಕಾಲೇಜು ವಾರ್ಷಿಕೋತ್ಸವ 2012

ವಿಜಯ ಸಂಜೆ ಕಾಲೇಜು ,ಬೆಂಗಳೂರು-ಕಾಲೇಜು ವಾರ್ಷಿಕೋತ್ಸವ 2012
ದಿ:21-03-2012 ರಂದು ವಿಜಯ ಸಂಜೆ ಕಾಲೇಜು ಸಭಾಂಗಣ,ಬಸವನಗುಡಿ,ಬೆಂಗಳೂರು
ದಿ:22-03-2012 ರಂದು ವಿಜಯ ಕಾಲೇಜು-ಬಿ.ವಿ.ಏನ್.ಸಭಾಂಗಣ.ಜಯನಗರ,
ಬೆಂಗಳೂರು
(22 ರಂದು )ವಿಶೇಷ ಸನ್ಮಾನ ಕಾಲೇಜಿನ ಬಿಕಾಂ ವಿಧ್ಯಾರ್ಥಿ ಶ್ರೀ ನಂದಿ ಜೆ ಹೂವಿನಹೊಳೆ ರವರಿಗೆ
(ಕಿರಿಯ ವಯಸಿನ ಸಾಮಾಜಿಕ ಸೇವೆಗಾಗಿ )
 
Vijaya evening college, Bangalore - College Anniversary 2012
on:21-03-2012, at vijaya evening college Hall, Basavanagudi, Bangalore
on :22-03-2012 Special honored to the college Bcom student Sri Nandi J hoovinahole(for his social services) at BVN hall,vijaya college,jayanagar,bengaluru