ನಾನು
ಬಂಗಾರದ ಬಾಲ್ಯದಲಿ ಕನಸುಗಳ ಬವಣೆ ಕಟ್ಟಿ ,
ಯಶಸ್ಸಿನ ಹಿಂದೆ ಯೌವನ ಸವೆಸುವ
ಯೋಗಿ ನಾನಲ್ಲ ,

ಯಾಕೆಂದರೆ ಯಶಸ್ಸು ಕನಸಲ್ಲ
!!!!!